ನಮಸ್ಕಾರ...
ಸ್ನೇಹಿತ ಸುಬ್ಬಯ್ಯ ಶೆಟ್ಟರು ಇಂದು ಬೆಳಗಿನ ವಿಹಾರದ ಸಮಯದಲ್ಲಿ ಕೊಟ್ಟ ಒಂದು ಸಲಹೆ : "ನೀವು ಇಲ್ಲಿ ಮಾತನಾಡುವುದನ್ನೇ ಬರೆದಿಡಿ... ಬಹುಶಃ ಅದು ಒನ್ದು ದಿನ ನಿಮಗೆ ಖುಶಿ ಕೊಡಬಹುದು"...
ನನಗೂ ಬರೆಯುವ ಆಸೆ ಬಹಳವಿದೆ. ಆದರೆ ಬರೆಯಲು ಕುಳಿತರೆ ಯೋಚನೆ ಮತ್ತು ಬರಹದ ನಡುವಿನ ವೇಗದ ಅಂತರ ನನ್ನನ್ನು ಹಿಡಿದಿಡುತ್ತದೆ.
ಬರೆದದ್ದೂ ಇದೆ... ಅದು ಬಹಳ ಸಲ ಬೇರೆಯವರ ಒತ್ತಾಯದಿಂದ .... ಈ ವಿಚಾರದಲ್ಲಿ ನನಗೆ ನನ್ನ ಮೇಲೆ ಅಸಮಧಾನವಿದೆ.
ನೋಡೋಣ...ಇಂದೇ ನಿರ್ಧರಿಸಿದ್ದೇನೆ... ಬರವಣಿಗೆಯನ್ನು ಚಾಲ್ತಿಯಲ್ಲಿಡಬೇಕೆಂದು......
ಬ್ಲಾಗ್ ನಲ್ಲಿ ಬರೆಯಲು ಸಲಹೆಯನ್ನಿತ್ತವರು....ಅದೇ ಸುಬ್ಬಯ್ಯ ಶೆಟ್ಟರು.
ಮೊದಲ ಸಾಲುಗಳು ಅವರಿಗೆ ಅರ್ಪಣೆ.....
ಸ್ನೇಹಿತ ಸುಬ್ಬಯ್ಯ ಶೆಟ್ಟರು ಇಂದು ಬೆಳಗಿನ ವಿಹಾರದ ಸಮಯದಲ್ಲಿ ಕೊಟ್ಟ ಒಂದು ಸಲಹೆ : "ನೀವು ಇಲ್ಲಿ ಮಾತನಾಡುವುದನ್ನೇ ಬರೆದಿಡಿ... ಬಹುಶಃ ಅದು ಒನ್ದು ದಿನ ನಿಮಗೆ ಖುಶಿ ಕೊಡಬಹುದು"...
ನನಗೂ ಬರೆಯುವ ಆಸೆ ಬಹಳವಿದೆ. ಆದರೆ ಬರೆಯಲು ಕುಳಿತರೆ ಯೋಚನೆ ಮತ್ತು ಬರಹದ ನಡುವಿನ ವೇಗದ ಅಂತರ ನನ್ನನ್ನು ಹಿಡಿದಿಡುತ್ತದೆ.
ಬರೆದದ್ದೂ ಇದೆ... ಅದು ಬಹಳ ಸಲ ಬೇರೆಯವರ ಒತ್ತಾಯದಿಂದ .... ಈ ವಿಚಾರದಲ್ಲಿ ನನಗೆ ನನ್ನ ಮೇಲೆ ಅಸಮಧಾನವಿದೆ.
ನೋಡೋಣ...ಇಂದೇ ನಿರ್ಧರಿಸಿದ್ದೇನೆ... ಬರವಣಿಗೆಯನ್ನು ಚಾಲ್ತಿಯಲ್ಲಿಡಬೇಕೆಂದು......
ಬ್ಲಾಗ್ ನಲ್ಲಿ ಬರೆಯಲು ಸಲಹೆಯನ್ನಿತ್ತವರು....ಅದೇ ಸುಬ್ಬಯ್ಯ ಶೆಟ್ಟರು.
ಮೊದಲ ಸಾಲುಗಳು ಅವರಿಗೆ ಅರ್ಪಣೆ.....
Keep it up Rangantah , you can do it. I have full confidence on your blogging spirit, mainly the topics and issues you choose for blog will attract lot of Kannada readers. Congrats and all the best.
ReplyDeleteOne suggestion if possible edit the name of the blog slightly by having spaces between the words ,so that readability of title will improve. something like " Sihi Kahi Nenapugalu" or" Sihi-Kahi-Nenapugalu".
ReplyDeleteyes sir will impliment
Delete